ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಕಳಪೆ ಕಾಮಗಾರಿ ಚರಂಡಿ ಸ್ಲಾಬ್ ಗೆ ಒಂದು ಸಾವು!?

On: January 29, 2024 2:56 PM
Follow Us:
---Advertisement---

ಶಿವಮೊಗ್ಗ ವಿನೋಬಾ  ನಗರದ ವೀರಣ್ಣ ಲೇಔಟ್ ರೈಲ್ವೆ ಹಳಿ ಹತ್ತಿರ ಸುಮಾರು 50 ವರ್ಷದ ಬೊಮ್ಮನಕಟ್ಟೆಯ ಸೀ ಬ್ಲಾಕ್ ನ  ಮುತ್ತಣ್ಣ ಎಂಬುವವರು ಮೂತ್ರ ವಿಸರ್ಜನೆಗೆಂದು ಚರಂಡಿ ದಾಟಲು  ಸ್ಲಾಬ್ ಮೇಲೆ ಕಾಲಿಟ್ಟಿದ್ದು

  ಕಳಪೆ ಕಾಮಗಾರಿಯ ಸ್ಲಾಬ್ ಕಳಚಿ ಮೈ ಮೇಲೆ ಬಿದ್ದಿರುವುದರಿಂದ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ,
ಸ್ಥಳಕ್ಕೆ ವಿನೋಬನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿದ್ದು ಹೆಚ್ಚಿನ ಮಾಹಿತಿ ಬರಬೇಕಾಗಿದೆ.

Sathish munchemane

Join WhatsApp

Join Now

 

Read More