ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

1200 ಗಾಯಕರು ಒಂದೆ ಸೂರಿನಡೇ ಎಲ್ಲಿ ಎನು.!?

On: May 9, 2025 12:23 PM
Follow Us:
---Advertisement---

ಇಂದು ಶುಕ್ರವಾರ ಸಂಜೆ 6ರಿಂದ 8:30ರ ವರೆಗೆ ಒಂದು ಐತಿಹಾಸಿಕ ಘಟನೆ ನಿಮ್ಮನ್ನು ಎದುರುನೋಡುತ್ತಿದೆ!

ಸಾವಿರದ ವಚನ

ಅಲ್ಲಮ ಪ್ರಭು ಬಯಲು (Freedom Park) ನಲ್ಲಿ 260 ಅಡಿ ವಿಶಾಲ ವೇದಿಕೆಯಲ್ಲಿ
1200 ಗಾಯಕರು
ವಿಶ್ವಗುರು ಜಗತ್ಜ್ಯೋತಿ ಬಸವೇಶ್ವರರ 38 ವಚನಗಳನ್ನು ಗಾಯನ ಮಾಡುವ ಭವ್ಯ ಕಾರ್ಯಕ್ರಮ ನಡೆಯಲಿದೆ!

ಸ್ನೇಹಿತರು, ಬಂಧುಗಳು ಮತ್ತು ಶ್ರೇಯೋಭಿಲಾಷಿಗಳಲ್ಲಿ ಕನಿಷ್ಠ 50 ಜನರಿಗೆ ತಮ್ಮ ಕುಟುಂಬದೊಂದಿಗೆ ಭಾಗವಹಿಸಿ

ನಿಮ್ಮ ಉಪಸ್ಥಿತಿಯು ಈ ಕ್ಷಣವನ್ನು ಮತ್ತಷ್ಟು ಸ್ಮರಣೀಯವಾಗಿಸುತ್ತದೆ!
ಬನ್ನಿ, ನಾವು ಒಟ್ಟಾಗಿ ಇತಿಹಾಸ ನಿರ್ಮಿಸೋಣ!

– ಶರಣು ಶರಣಾರ್ಥಿ

Sathish munchemane

Join WhatsApp

Join Now

 

Read More