ವಿಧಾನಸೌಧಕ್ಕೂ ನುಗ್ಗಿ ನಮಗೂ ಹೊಡೀತಾರೆ, ನಿಮ್ಗೂ ಹೊಡಿತಾರೆ.!?

0
331
Oplus_131072

ಸರ್ಕಾರದ ವಿರುದ್ಧ ಕೆಂಡಕರಿದ ಬಿಜೆಪಿ ನಾಯಕ ಡಿಎಸ್ ಅರುಣ್

ಕೆಳ ದಿನಗಳ ಹಿಂದಷ್ಟೇ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಮೊಳಗಿತ್ತು ಆ ಘಟನೆಯನ್ನು ನೆನಪು ಮಾಡಿಕೊಂಡ ಬಿಜೆಪಿಯ ಎಂಎಲ್ಸಿ ಅರುಣ್ ರವರು ಸಿದ್ದರಾಮಯ್ಯ ಸರ್ಕಾರದಲ್ಲಿ ರಾಜ್ಯ ಸೇಫ್ ಅಲ್ಲ ವೆಂಬ ಆಕ್ರೋಶವನ್ನು ಹೊರಹಾಕಿದ್ದಾರೆ.