ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಹಂದಿ ಅಣ್ಣಿ ಮರಡ್ರ ಕೇಸ್ ಕೋರ್ಟನ ತೀರ್ಪು ಏನು.!?

On: May 2, 2025 1:49 PM
Follow Us:
---Advertisement---

ಶಿವಮೊಗ್ಗ : 14ಜುಲೈ 2022ರಂದು ಶಿವಮೊಗ್ಗ ನಗರದ ವಿನೋಬಾ ನಗರ ಪೋಲೀಸ್ ಠಾಣೆ ಸಮೀಪ ನಡೆದಿದ್ದ ಹಂದಿ ಹಣ್ಣಿ ಮರ್ಡರ್ ಕೇಸ್ ತೀರ್ಪು ಇಂದು ಪ್ರಕಟವಾಗಿದೆ.
ಇಂದು ಶಿವಮೊಗ್ಗದ District Sessions Coutr ನಲ್ಲಿ ವಿಚಾರಣೆಗೆ ಕೊಲೆ ಪ್ರಕರಣದಲ್ಲಿ ಆರೋಪಿಗಳು ಎಲ್ಲಾರು ಖುದ್ಜದು ಹಾಜರಾಗಿದ್ದರು.

ಪ್ರಕರಣದಲ್ಲಿ ಕಾಡಾ ಕಾರ್ತಿಕ್ ಅಂಡ್ ಟೀಮ್ ಗೆ ನ್ಯಾಯಾಲಯ ನಿರಪರಾಧಿಗಳೆಂದು ತೀರ್ಪು ನೀಡಿ ಮೈಸೂರಿನ ಜೈಲಿನಲ್ಲಿರುವ ಕಾಡಾ ಕಾರ್ತಿಕ್ ಗೆ ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.

Sathish munchemane

Join WhatsApp

Join Now

 

Read More